user avatar
SP Dharwad
@sp_dharwad
Handle of Supt. of Police, Dharwad Rural District
Joined September 2015
  • user avatar
    A warm welcome to the newest cops of Dharwad District Police. #pawpatrol #pupsatwork #GermanShepherd
  • user avatar
    ಹಲವು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ಒಂದು ಗುಂಡು ಗುರಿ ಅಭ್ಯಾಸ ಮೈದಾನದ ಕೊರತೆಯಿದ್ದು, ದಿ 17/11/22 ರಂದು ಮಾನ್ಯ ಉತ್ತರ ವಲಯದ ಮಹಾನಿರೀಕ್ಷಕರು ಶ್ರೀ ಸತೀಶ ಕುಮಾರ್ ರವರು ಗಂಜಿಗಟ್ಟಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾದ ಗುರಿ ಅಭ್ಯಾಸ ಮೈದಾನವನ್ನು ಉದ್ಘಟಿಸಿದರು.
  • user avatar
    ಇಂದು ದಿ. 26-06-2022 ರಂದು ಧಾ.ಜಿಲ್ಲಾ Drug Disposal Committee ಯ ಸದಸ್ಯರ ಸಮ್ಮುಖದಲ್ಲಿ ಜಿಲ್ಲೆಯಲ್ಲಿ ದಾಖಲಾದ 18 NDPS ಪ್ರಕರಣಗಳಲ್ಲಿ ಜಪ್ತ ಮಾಡಲಾದ ಒಟ್ಟು 88 ಕೆ.ಜಿ. 163 ಗ್ರಾಂ ಗಾಂಜಾವನ್ನು CBMWTF, Tarihal Industrial area, Tq.Hubballi ಯಲ್ಲಿ ಗಾಂಜಾವನ್ನು ಸುಟ್ಟು ನಾಶ ಪಡಿಸಲಾಯಿತು.
  • user avatar
    ಇಂದು ದಿ. 26-11-2022 ರಂದು ಧಾರವಾಡ ಜಿಲ್ಲೆಯಲ್ಲಿ “ಸ್ಟೂಡೆಂಟ್ ಪೊಲೀಸ್ ಕೆಡೆಟ್” (SPC) ಯೋಜನೆ ಅಡಿಯಲ್ಲಿ ಗುರುತಿಸಿದ 13 ಫ್ರೌಢಶಾಲೆಗಳಿಗೆ ಪೊಲೀಸ್ ತರಬೇತಿದಾರರು ಭೇಟಿ ನೀಡಿ, ವಿದ್ಯಾರ್ಥಿ/ ವಿಧ್ಯಾರ್ಥಿನಿಯರಿಗೆ ದೈಹಿಕ ಸದೃಡತೆ ಕುರಿತು ಬುನಾದಿ ತರಬೇತಿ ನೀಡಿದರು. @DgpKarnataka @seemantsingh96
  • user avatar
    ಬೈಪಾಸ್ ರಸ್ತೆಯ ರೇವಡಿಹಾಳ ಸೇತುವೆ ಬಳಿಗೆ ಸೊಮವಾರ ಮಧ್ಯರಾತ್ರಿ ಬಸ್ ಮತ್ತು ಲಾರಿ ನಡೆವೆ ಅಪಘಾತದಲ್ಲಿ ಒಟ್ಟು 8 ಜನ ಮೃತಪಟ್ಟಿದ್ದು 27 ಜನ ಗಾಯಗೊಂಡಿದ್ದು,ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕ ಮಾನ್ಯ ಶ್ರೀ.ಹಿತೇಂದ್ರ ಐ.ಪಿ.ಎಸ್ ಎಡಿಜಿಪಿ (ಸಿಟಿ.ಆರ್.ಎಸ್) ಬೆಂಗಳೂರುರವರು ಭೇಟಿ ನೀಡಿದ್ದು, ಸದರ ಘಟಣಾ ಸ್ಥಳದ ಮಾಹಿತಿ ನೀಡುತ್ತಿರುವ ಸಂಧರ್ಭ.
  • user avatar
    ಇಂದು ದಿ14-11-2022 ರಂದು ಧಾರವಾಡ ಜಿಲ್ಲಾ ಪೊಲೀಸ್ “ಸ್ಟೂಡೆಂಟ್ ಪೊಲೀಸ್ ಕೆಡೆಟ್” (SPC) ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 13 ಫ್ರೌಢಶಾಲೆಗಳನ್ನು ಗುರುತಿಸಿದ್ದು, ಅದರಲ್ಲಿ ಒಟ್ಟು 522 ವಿದ್ಯಾರ್ಥಿ/ ವಿಧ್ಯಾರ್ಥಿನಿಯರನ್ನು ಗುರುತಿಸಿ ಯೋಜನೆಯನ್ನು ಉದ್ಘಾಟಿಸಲಾಯಿತು.
  • user avatar
    ಧಾರವಾಡ ಜಿಲ್ಲೆಯಲ್ಲಿ ಮುಂಬರುವ ಗಣೇಶ ಹಬ್ಬದ ಆಚರಣೆ ಪ್ರಯುಕ್ತ ಜಿಲ್ಲೆಯ ತಾಲ್ಲೂಕು ಕೇಂದ್ರಗಳ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ರೂಟ್ ಮಾರ್ಚ ಮಾಡಿ ಪಥಸಂಚಲನ ಮಾಡಲಾಯಿತು.
  • user avatar
    ದಿನಾಂಕ. 10-09-2022 ರಂದು ಬೆಳಿಗ್ಗೆ 11.00 ಗಂಟೆಗೆ ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಕೊಲ್ಲಾಪುರದಿಂದ ಲಾರಿಯನ್ನು ಕದ್ದು ಕುಂದಗೋಳ ಲಕ್ಷ್ಮೇಶ್ವರ ರಸ್ತೆಯ ಮೂಲಕ ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಧಾರವಾಡ ಪೊಲೀಸ್ ರು ದಾಳಿ ಮಾಡಿ ಆರೋಪಿ ಸಮೇತ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ
  • user avatar
    Dharwsd SP has launched two drone camera, through these camera policemen will watch those violating the lock down order in various sensitive places.....
  • user avatar
    Peace committee meeting being held across Dhawad district in all Police stations reg Ganesh festival....
  • user avatar
    ದಿನಾಂಕ. 29-05-2022 ರಂದು ಧಾರವಾಡ ಜಿಲ್ಲೆಯಲ್ಲಿ ಮಾನ್ಯ ಶ್ರೀ ಪಿ. ಕೃಷ್ಣಕಾಂತ್ ಐಪಿಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು, ಧಾರವಾಡ ಜಿಲ್ಲೆ, ಧಾರವಾಡರವರು ಜಿಲ್ಲಾ ಕವಾಯತಿನಲ್ಲಿ ಗೌರವ ರಕ್ಷೆಯನ್ನು ಪಡೆದು ಸಂದರ್ಭ ಹಾಗೂ ಅಂದು ಮಾನ್ಯರವರು ಜಿಲ್ಲೆಯ ಎಲ್ಲ ಅಧಿಕಾರಿ/ಸಿಬ್ಬಂದಿಯವರು ಅಹವಾಲುಗಳನ್ನು ಸ್ವೀಕರಿದರು.
  • user avatar
    As per Dharwad SP request Auyush department has provided homeopathic pills to all staff. So today Dharwad SP Vartika Katiyar.IPS has distributed homeopathic pills to all staff and families..
  • user avatar
    ದಿನಾಂಕ. 01-09-2022 ರಂದು ಶ್ರೀ. ಗೋಪಾಲ್.ಎಂ. ಬ್ಯಾಕೋಡ್. ಐಪಿಎಸ್ ರವರು ನಿರ್ಗಮಿತ ಪೊಲೀಸ್ ಅಧೀಕ್ಷಕರು, ಶ್ರೀ. ಲೋಕೇಶ್.ಬಿ. ಜಗಲಾಸರ್. ಐಪಿಎಸ್ ರವರಿಂದ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದರು.
  • user avatar
    District CEN PS traced and recovered 3 lost mobile phones with the help of CEIR Portal. Sets handed over to the owners. CEIR is a user friendly, accessible to public, effective portal for immediate reporting of mobile loss/theft. @DgpKarnataka @IgpNr @alokkumar6994