ಕನ್ನಡಿಗರು ಮನವಿ ಮಾಡೋ ಜಗದಲ್ಲಿ ಅಲ್ಲಾ ಆದೇಶ ಮಾಡೋ ಜಾಗದಲ್ಲಿ ಇರಬೇಕು! ಕರ್ನಾಟಕದಲ್ಲಿ ಒಂದು ಅಪ್ಪಟ ಕನ್ನಡ ಪ್ರಾದೇಶಿಕ ಪಕ್ಷದ ತುಂಬಾ ಅಗತ್ಯವಿದೆ. ಬರೋ ಚುನಾವಣೆ ಒಳಗೆ ಅಪ್ಪಟ ಕನ್ನಡ ಪರವಾದ ಚಿಂತನೆ ಈ ನೆಲದಲ್ಲಿ ನಡೆಯುತ್ತೆ.
#ಕರವೇಸಾಮಾಜಿಕಜಾಲತಾಣ#ಕರವೇ#KRV#karave
"ಒರಾಯನ್ ಮಾಲ್ ಗೆ ಕರವೇ ಎಚ್ಚರಿಕೆ "
ಕರವೇ ರಾಜ್ಯದ್ಯಕ್ಷರಾದ ಟಿಎ ನಾರಾಯಣಗೌಡರ ಕರೆ ನೀಡಿರುವ ಕಡ್ಡಾಯ ಶೇಕಡ65 ರಷ್ಟು ಕನ್ನಡ ನಾಮಫಲಕ ಬೆಂಗಳೂರಿನ ಎಲ್ಲ ಮಾಲ್ ಗಳಲ್ಲಿ ಬಳಸಬೇಕು, ಹಾಗೂ ಎಲ್ಲಾ ಅಂಗಡಿ ಮುಂಗಟುಗಳ ಮೇಲೆ ಬಳಸಬೇಕು ಎಂಬ ನಾರಾಯಣಗೌಡರು ಆದೇಶಕ್ಕೆ ಕರವೇ ಕಾರ್ಯಕರ್ತರು ಚಾಲನೆ ನೀಡಿದ್ದಾರೆ, ಎಚ್ಚರಿಕೆ ಮುಖಾಂತರ.
#ಕರವೇಹೋರಾಟಗಳು
ಎಸ್ ಬಿ ಐ ಬ್ಯಾಂಕ್ ಮುಖ್ಯಸ್ಥರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು ಇನ್ನು ಮುಂದೆ ಈ ರೀತಿ ಕನ್ನಡ ವಿರೋಧಿ ಧೋರಣೆ ತೋರಿದರೆ ನಾವು ಮಾತನಾಡುವುದಿಲ್ಲ ಪರಿಣಾಮವನ್ನು ಗಂಭೀರವಾಗಿ ಎದುರಿಸಬೇಕಾಗುತ್ತದೆ ಇನ್ನು ಮುಂದೆ ನಿಮ್ಮಿಂದ ನಿಮ್ಮ ಸಂಸ್ಥೆಯಿಂದ ಈ ತಪ್ಪು ಆಗದಂತೆ ಎಚ್ಚರವಹಿಸಿ ಎಂದು ಎಚ್ಚರಿಕೆ ಕೊಟ್ಟರು
ಉತ್ತರ ಭಾರತೀಯರ ಸೊಕ್ಕು ಮುರಿಯಲು ಕರವೇ ಸೇನಾನಿಗಳ ತಂಡ ಸನ್ನದ್ಧವಾಗುತ್ತಿದೆ. ನಮ್ಮ ಸಹನೆಯ ಕಟ್ಟೆ ಒಡೆಯುವ ಮೊದಲು ಬದಲಾಗಿ ಇಲ್ಲವೇ ಪರಿಣಾಮವನ್ನು ಎದುರಿಸಲು ಸಿದ್ಧರಾಗಿ...
#ಕರವೇಸಾಮಾಜಿಕಜಾಲತಾಣ#ಕರವೇಹೋರಾಟಗಳು#ಕರವೇ#KRV#karave
ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ ಅವರು ಅವರ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಲು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಸ್ವಗೃಹಕ್ಕೆ ಆಗಮಿಸಿ ಆಮಂತ್ರಣ ಪತ್ರಿಕೆಯನ್ನು ನೀಡಿ ಆಹ್ವಾನಿಸಿದರು.
#ಕರವೇಸಾಮಾಜಿಕಜಾಲತಾಣ#ಕರವೇ#KRV#karave
ರೈಲ್ವೆ ಇಲಾಖೆ ವತಿಯಿಂದ ಬೆಂಗಳೂರಿನ ಗಾಂಧಿನಗರದ ದೇಸಿ ಮಸಾಲ ಹೋಟೆಲ್ ನಲ್ಲಿ ಆಯೋಜಿಸಿದ್ದ ಹಿಂದಿ ದಿವಸ್ ಕಾರ್ಯಕ್ರಮಕ್ಕೆ ಕರವೇ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣಗೌಡರ ಆದೇಶದ ಮೇರೆಗೆ ಕರವೇ ಮಹಿಳಾ ಮುಖಂಡರುಗಳು ನುಗ್ಗಿ ಪ್ರತಿಭಟನೆ ನಡೆಸಿ ಕಾರ್ಯಕ್ರಮವನ್ನು ರದ್ದುಪಡಿಸಿದರು.
#StopHindiImperialism#ಕರವೇ#krv#StopHindiImpositios
ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ಶಿಕ್ಷಣಾ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿ ಬೃಹತ್ ಪ್ರತಿಭಟನಾ ಧರಣಿ ನಡೆಯಲಿದ್ದು ಸ್ವಾಭಿಮಾನಿ ಕನ್ನಡಿಗರೂ ಈ ಪ್ರತಿಭಟನೆಯಲ್ಲಿ ಭಾಗಿಯಾಗಿ.
ಕೆಪಿಎಸ್ ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ ಅನ್ಯಾಯದ ವಿರುದ್ಧ ಕರವೇ ಸಂಘಟಿಸಿದ್ದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಮುಖ್ಯಮಂತ್ರಿ ಸಿದ್ಧರಾಮಯ್ಯ ನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದ ಚಿತ್ರಗಳು.
@siddaramaiah#kpscdroha#kpscmosa#ಕರವೇ#KRV