ಬಾಂಗ್ಲಾ ದೇಶದ ವಲಸಿಗರನ್ನು ಓಡಿಸಿ ಕರ್ನಾಟಕ ಸಂಪನ್ಮೂಲ ಉಳಿಸಿ.
@INCKarnataka
@CMofKarnataka
@DKShivakumar
@kdabengaluru
@ajavgal
@KirikKeerthi
@karnatabala
@nanminiradio
@Kannadadynasty
@BlrCityPolice
@DrParameshwara
ಕನ್ನಡಮೊದಲು-ಜ್ಞಾನ್
5,762 posts
Regionalist, Linguistic rights, Nature Conservation, Karnataka Folk Religionist, Kannada eco system by technology, Kannadiga & a rationalist.
Bengaluru, Karnataka
Joined April 2013
- PhonePay CEO ಕನ್ನಡಿಗರ ಮೀಸಲಾತಿಗೆ ವಿರೋಧ ಮಾಡಿದ್ದಾನೆ. ಸ್ವಲ್ಪ ಚುರುಕು ಮುಟ್ಟಿಸುವ ಚರ್ಚೆ ಕೇಳ್ಪಟ್ಟೆ. 🔥 ಮುಟ್ಟಿಸೋಣ ಅಲ್ವಾ?
- ಕರ್ನಾಟಕದಲ್ಲಿ ಪ್ರತಿಯೊಬ್ಬ ಕನ್ನಡಿಗ ಪ್ರಧಾನಿಗಿಂತ ಮೊದಲಿಗ. ಇದನ್ನು ವಿಶ್ವಕ್ಕೆ ಹೇಳಬೇಕಿದೆ.
- ತಮಿಳ್ ಜೈಭೀಮ್ ರೀತಿ ಸ್ಟ್ರಾಂಗ್, ಕಮರ್ಷಿಯಲ್ ಆದ ಸಾಮಾಜಿಕ ಚಿತ್ರ 👌 ಕನ್ನಡಿಗ ದರ್ಶನ್ next ಲೆವೆಲ್, action next level, BGM next ಲೆವೆಲ್ #ಕಾಟೇರ
- "I will not speak Kannada" ಎಂದು ಟ್ವಿಟರ್ ನಲ್ಲಿ ಮತ್ತು ಲಿಂಕ್ಡಿನ್ ನಲ್ಲಿ ಅವಹೇಳನಕಾರಿಯಾಗಿ ಕರ್ನಾಟಕದ, ಬೆಂಗಳೂರಿನ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದ ರಾಹುಲ್ ಮಹೇಶ್ವರಿ ಎಂಬುವನ ಮೇಲೆ ಪೊಲೀಸರಿಗೆ ಇಂದು ಕನ್ನಡ ಪ್ರೇಮಿಗಳು ಸೇರಿ ದೂರು ಕೊಟ್ಟಿದ್ದೇವೆ. ಕನ್ನಡ ಪ್ರತಿಷ್ಠೆಗೆ ಅವಮಾನ ಮಾಡುವ, ಅಸಡ್ಡೆ ಮಾಡುವ ಈ
- ದೆಹಲಿಯಲ್ಲಿ ಹೋರಾಟಮಾಡಲು ಖರ್ಗೆ ಅವರು ಕನ್ನಡ ಬಾವುಟ ತೆಗೆಕೊಂಡು ಹೋಗುತ್ತಿದ್ದಾರೆ 💛❤🔥🔥🔥 ಇದು ಬೆಂಕಿ ಬೆಳವಣಿಗೆ. ಕನ್ನಡಿಗರ ದೊಡ್ಡ ಸಮಸ್ಯೆ ಆದ GST ಮೋಸದ ಧ್ವನಿ ಈಗ ಬೆಂಕಿ ಆಗುತ್ತಿದೆ. ಈ ಲೋಕ ಸಭೆ ಚುನಾವಣೆಗೆ ಮುನ್ನ ಮೋದಿ ಏನಂದ್ರು ನಮಗೆ ಕುಷಿ ಆಗೋ ಕೆಲ್ಸ ಮಾಡ್ತಾರಾ ಇಲ್ಲ ಬರೆ ಶ್ರೀರಾಮನ ಪೂಜೆ ಅಷ್ಟಕ್ಕೇ ಸೀಮಿತ ಮಾಡ್ತಾರಾ
- "ಏಯ್ ಕನ್ನಡದಲ್ಲಿ ಕೇಳು".. 🔥ಈ ಚಾಮುಂಡೇಶ್ವರಿ ಕನ್ನಡಾಂಬೆ ಇಡೀ ಏಳು ಕೋಟಿ ಕನ್ನಡಿಗರಿಗೆ ಸ್ವಾಭಿಮಾನದ ಮಾದರಿ ಕನ್ನಡತಿ 🔥🔥🔥 🔥 ಕನ್ನಡ ಹೋರಾಟದ ಯಾವ ಬಿಲ್ಡಪ್ ಬೇಡ, ಯಾವ ವೈಚಾರಿಕತೆ ಬೇಡ, ಯಾವ ಭಾಷಣ ಬೇಡ. 💥 🔥 ಬಡತನ ಇದ್ರೂ ಕನ್ನಡವನ್ನು ಬಿಡದ ಇಂಥ ಸ್ವಾಭಿಮಾನ ಇದ್ದರೆ ಇದಕ್ಕಿಂತ ದೊಡ್ಡ ಹೋರಾಟದ ಮನೋ ಭಾವ ಬೇಕಿಲ್ಲ. 🔥
00:00 - ಭಾರತ ದಾದ್ಯಂತ ನಮ್ಮ PhonePay ಅಭಿಯಾನ ಸದ್ದು ಮಾಡುತ್ತಿದೆ, ಸಡ್ಡು ಹೊಡೆದಿದೆ. ಸೋಮವಾರ Biocon ಗೆ ಬಿಸಿ ತಟ್ಟುತ್ತೆ! ಕಾವೇರಿಸೋಣ! 🔥🔥🔥 #ನಮ್ಮಕೇಲಸನಮ್ಮಹಕ್ಕು
00:00 - ಈ ರೀತಿ ಶಾಂತರೀತಿ ಯಿಂದ ಪ್ರತಿಭಟನೆಮಾಡಲು ಸಾವಿರಾರು ಜನರು ಬೀದಿಗೆ ಬರಬೇಕು. ಅರ್ತ ಮಾಡ್ಕೊಳ್ಳಿ ಅಣ್ಣಾ ತಮ್ಮ ಅಕ್ಕ ತಂಗಿಯರೆ... ನಿಮಗೆ case ಬೀಳೋಲ್ಲ. ಹೆದರಬೀಡಿ.
00:00 - ಕೆಲುವು ಉದ್ಯಮಿಗಳ ದ್ರೋಹ ಮಾತುಗಳು ನಿಲ್ಲಿಸಬೇಕಿದೆ! ಸರ್ಕಾರದ ಜೊತೆ ಕೈ ಜೋಡಿಸಿ ಅನುಷ್ಠಾನ ಮಾಡಲು ಸಲಹೆ ಸೂಚನೆ ಸ್ವಯಂ ಸೇವೆ ಮಾಡುವುದು ಬಿಟ್ಟು... ವಿರೋಧ ಮಾಡಿ ಎಲ್ಲಾ ರಾಜ್ಯದವರನ್ನು ಎತ್ತು ಕಟ್ಟುತ್ತಿದ್ದಾರೆ ಆಗೋಗ್ಯ ರಾಜ್ಯ ದ್ರೋಹಿಗಳು. ಕರ್ನಾಟಕ ಬಿಟ್ಟು ತೊಲಗಲಿ ಅಯೋಗ್ಯರು. 🔥🔥🔥 ಜ್ಞಾನ್
00:00 - PhonePay ಬೆವರಿಳಿಸಿದ ಕಿಚ್ಚ ಅವರ ಕನ್ನಡಪ್ರಾದೇಶಿಕ ಹಕ್ಕಿನ ನಿಲುವಿಗೆ ಧನ್ಯವಾದಗಳು! ಕಿಚ್ಚ ಯಾವತಿದ್ರು ಬೆಂಕಿನೇ 🔥🔥💛❤️ @Kiccha_officia1 @KicchaSudeep
- ಬಾಂಗ್ಲಾ ದೇಶದ ವಲಸಿಗರನ್ನು ಓಡಿಸಿ ಕರ್ನಾಟಕ ಸಂಪನ್ಮೂಲ ಉಳಿಸಿ. 🔥 @INCKarnataka @CMofKarnataka @DKShivakumar @kdabengaluru @ajavgal @KirikKeerthi @karnatabala @nanminiradio @Kannadadynasty @BlrCityPolice @DrParameshwara
- ಸ್ವಲ್ಪ ಜೈ ಭಿಮ್ ಎನ್ನುವವರು ಇಲ್ಲಿ ತಿರುಗಿ ನೋಡಿ!!! ವಿಧಿ 343 ರಲ್ಲಿ ಕನ್ನಡ ಸೇರಿಸದೆ, ಈ ಹಿಂದಿಗರು ಅವರ ಇಷ್ಟದಂತೆ ಸಂವಿಧಾನ ರೂಪಿಸಿಕೊಂಡು. ಹಿಂದಿಯವರೆಲ್ಲ ಲಾಬಿ ಮಾಡಿ, ಹಿಂದಿಗೆ ಪ್ರಾಮುಖ್ಯತೆ ಕೊಟ್ಟಿಕೊಂಡು, ಅದು ಹಿಂದಿಯವರಿಗೆ ಉಪಯೋಗವಾಗುವಂತೆ... ದೇಶಪ್ರೇಮದ ಹೆಸರಲ್ಲಿ ಕನ್ನಡವನ್ನು ಮತ್ತು ಕನ್ನಡ ಜನಗಳನ್ನು
- ತಮಿಳು ಲಿಪಿಗೆ ಮುಂಚೆ, ತೆಲುಗು ಲಿಪಿಗೆ ಮುಂಚೆ, ಮರಾಠಿ ಲಿಪಿಗೆ ಮುಂಚೆ, ಬಂಗಾಳಿ ಲಿಪಿಗೆ ಮುಂಚೆ, ಹಿಂದಿ ಲಿಪಿಗೆ ಮುಂಚೆ, ಕನ್ನಡ ಲಿಪಿ ಹುಟ್ಟಿದ್ದು! 🔥 ಅದು ಕದಂಬ ಹಳಗನ್ನಡ ಲಿಪಿ! 🔥🔥 ಇಂಗ್ಲೀಷ್ ಗೂ ಸ್ವಂತ ಲಿಪಿ ಇಲ್ಲ! ಸಂಸ್ಕೃತಕ್ಕೂ ಸ್ವಂತ ಲಿಪಿ ಇಲ್ಲ! ಆದರೆ ಕನ್ನಡಕ್ಕೆ ಸ್ವಂತ ಲಿಪಿ ಇದೆ! 🔥🔥 345ರಲ್ಲಿ ಉದಯವಾದ











