Pinned
Veerashaiva Lingayath Official
2,064 posts
ಸತ್ಯಶೋಧನೆ-ಜಾಗೃತಿ-ಹೋರಾಟ
- ಖ್ಯಾತ ಕ್ರಿಕೆಟಿಗ ಕೆ ಎಲ್ ರಾಹುಲ್ ಸಿದ್ದಗಂಗಾಮಠಕ್ಕೆ ಭೇಟಿ. @klrahul
- ಮೂಲತಃ ಕಲಬುರಗಿ ಜಿಲ್ಲೆಯ ಕುವರಿ ವೀರಶೈವ ಲಿಂಗಾಯತ ಸಮುದಾಯದ ಶರಣೆ @shreyanka_patil ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯಾಗಿ ಮುನ್ನಡೆಯುತ್ತಿದು ಮತ್ತು ನಮ್ಮ ಬೆಂಗಳೂರು ತಂಡವನ್ನು ಮಹಿಳಾ ಐಪಿಎಲ್ ನಲ್ಲಿ ಪ್ರತಿನಿಧಿಸಿ ತಂಡವನ್ನು ತಂಡದಲ್ಲಿ ಇದ್ದುಕೊಂಡು ಯಶಸ್ವಿಯಾಗಿ ತಮ್ಮ ಅಮೋಘ ಪ್ರದರ್ಶನ ಕೊಟ್ಟು ಫೈನಲ್ ಗೆಲುವಲ್ಲಿ (1)
- ಸಿದ್ದಗಂಗಾ ಮಠದ ವಿದ್ಯಾರ್ಥಿಗಳ ಮುಂಜಾನೆ ಪ್ರಾರ್ಥನೆ ದೃಶ್ಯ .
- 96 ರ ಇಳಿ ವಯಸ್ಸಿನಲ್ಲಿ ಲಿಂಗಪೂಜೆ , ಇದೆ ಅಲ್ಲವೇ ನಮ್ಮ ವೀರಶೈವ ಲಿಂಗಾಯತರ ಸಂಸ್ಕೃತಿ ಸಂಪ್ರದಾಯ
00:00 - ಇದು ನನ್ನ ಜನ್ಮಭೂಮಿ, ನಾನು ಯಾವತ್ತಿದ್ದರೂ ಕನ್ನಡಿಗ ಎಂದು ಘರ್ಜಿಸಿ ಹೇಳಿದ ಕನ್ನಡಿಗ ಕೆ ಎಲ್ ರಾಹುಲ್. ನಿನ್ನೆಯ ಆರ್ ಸಿ ಬಿ ಸೋಲಿನಿಂದ ಬೇಸರಕ್ಕೆ ಒಳಾಗುತ್ತಿದ್ದ ಕನ್ನಡಿಗರನ್ನ ಬೇಸರದಿಂದ ಮುಕ್ತಿ ಮಾಡಿದ್ದು ಇದೇ ದೃಶ್ಯ. ಕೆ ಎಲ್ ರಾಹುಲ್ ಬಹಿರಂಗವಾಗಿಯೇ ನನಗೆ ಬೆಂಗಳೂರು ತಂಡದಲ್ಲಿ ಆಡಲು ಇಷ್ಟ ಎಂದು ಹೇಳಿದ ಮೇಲೆಯೂ ಬೆಂಗಳೂರು ತಂಡ
00:00 - ಶ್ರೀ ವೀರಭದ್ರೇಶ್ವರ ಜಯಂತೋತ್ಸವದ ಶುಭಾಶಯಗಳು.
- ಸಕಲೇಶಪುರದಲ್ಲಿ ಜಗದ್ಗುರು ಶ್ರೀ ಬಸವೇಶ್ವರರ ಪುತ್ಥಳಿ ಲೋಕಾರ್ಪಣೆಗೊಂಡಿತ್ತು.
00:00 - ಭಾರತದ ಜನಪ್ರಿಯ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.💐 ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೊ ಬಸವಾದಿ ಶರಣರ ಆಶೀರ್ವಾದ ನಿಮ್ಮಮೇಲೆ ಇರಲಿ ಎಂದು ಕೇಳಿಕೊಳ್ಳುತ್ತವೆ. @BYVijayendra @BJP4India @BJP4Karnataka @BasanagoudaBJP @BSBommai @BSYBJP @BYRBJP
- ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಮಹಿಬೂಬ್(21) ಎಂಬ ಯುವಕನ್ನು ತನ್ನ ಪ್ರೀತಿಗೆ ಒಪ್ಪಿಗೆ ಸೂಚಿಸುವಂತೆ ನಮ್ಮ ಸಮುದಾಯದ ಮಹಾಲಕ್ಷ್ಮಿ (14) ಎಂಬ ಬಾಲಕಿ ಪಿಡಿಸುತ್ತಿದ್ದನ್ನು, ಇದರಿಂದ ಬೇಸತ್ತು ಬಾಲಕಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಮತಾಂಧ ಮುಸ್ಲಿಂ ಯುವಕರು ಲಿಂಗಾಯತ ಧರ್ಮೀಯರು
- ಗೋ ಹತ್ಯೆ ಮಾಡುವವರ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ, ಶಾಸಕ ಸ್ಥಾನ ಬೇಕಾದ್ರೆ ಬಿಡ್ತೀನಿ, ಗೋ ಹಂತಕರ ಜೊತೆ ಕಾಂಪ್ರಮೈಸ್ ಮಾತ್ರ ಆಗೋದಿಲ್ಲ ಬಸವಕಲ್ಯಾಣದ ಶಾಸಕ ಶರಣ ಶ್ರೀ @salagar_sharanu @narendramodi @BSYBJP @BJP4Karnataka @NammaKalyana
- ನಟ ಧನಂಜಯವರ ಮದುವೆ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ನಿನ್ನೆ ಜರುಗಿತು. ಆದರೆ ಕೆಲ 'ಹೆಂಗ್ ಪುಂಗ್ಲಿ ಭಕ್ತ'ರಿಗೆ ಅವರ ಏಳಿಗೆ ಚೂರು ಸಹಿಸಲಾಗುತ್ತಿಲ್ಲ, ಕಾರಣ ಈ ಹಿಂದೆ ಹೆಂಗ್ ಪುಂಗ್ಲಿ ತಂಡದ ನಾಯಕನಿಗೆ ಡಾಲಿ ಧನಂಜಯ್ ಏನಾದರೂ ಆಗು 'ಮೊದಲು ಮಾನವನಾಗು' ಎಂದು ಭಾರತೀಯ ಸಂಸ್ಕೃತಿಯ ಪಾಠ ಹೇಳಿಕೊಟ್ಟಿದ್ದರು. ಆದರೆ ತಾವು ಮಾಡಿದ್ದೆ














