ಮೈಸೂರು ನಗರದ ಲಕ್ಷ್ಮೀಪುರಂ ಮತ್ತು ಕೃಷ್ಣರಾಜ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕಳೆದ 38 ವರ್ಷಗಳಿಂದ ದಿನನಿತ್ಯದ ಠಾಣೆಯ ಸ್ವಚ್ಚತೆಯ ಕರ್ತವ್ಯವನ್ನು ಕಾಯಕವೇ ಕೈಲಾಸ ಎಂಬಂತೆ ನಿರ್ವಹಿಸುತ್ತಿರುವ ಶ್ರೀಮತಿ ಮಹದೇವಮ್ಮ ರವರನ್ನು ಮಾನ್ಯ ಪೊಲೀಸ್ ಆಯುಕ್ತರು ಇಂದು ಗೌರವಪೂರ್ವಕವಾಗಿ ಸನ್ಮಾನಿಸಿದರು.
Commissioner of Police Mysuru
8,269 posts
- ಶ್ರೀಮತಿ ಸೀಮಾ ಲಾಟ್ಕರ್ IPS ರವರು ದಿನಾಂಕ: 01.01.2025 ರಂದು ಡಿ ಐ ಜಿ ಪಿ ಯಾಗಿ ಪದನ್ನೋತಿ ಹೊಂದಿ ಪೊಲೀಸ್ ಕಮೀಷನರ್ ಆಗಿ ಕರ್ತವ್ಯವನ್ನು ಮುಂದುವರೆಸಿರುತ್ತಾರೆ. On 1.1.25 Smt Seema Latkar IPS was promoted as DIGP and continued as CP Mysuru.
- ಹೊರ ರಾಜ್ಯದ ಹುಡುಗರು ಚಾಮುಂಡಿ ಬೆಟ್ಟದ ಮೆಟ್ಟಿಲಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದನ್ನು ಕಂಡ ಸಾರ್ವಜನಿಕರು ದೂರು ನೀಡಿದ ಮೇರೆಗೆ,ಚಾಮುಂಡಿ ಬೆಟ್ಟದ OP ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇವರನ್ನು ಠಾಣೆಗೆ ಕರೆತಂದು ತಿಳುವಳಿಕೆ ನೀಡಿ, ಇವರುಗಳ ಮೇಲೆ ಲಘು ಪ್ರಕರಣ ದಾಖಲಿಸಿರುತ್ತಾರೆ.
- ಸಮಾಜದಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದ X (ಟ್ವಿಟರ್ ಖಾತೆ)ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಅಶುತೋಷ್ ಬಿಷ್ಣೋಯಿ ಎಂಬುವವನ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯ ಠಾಣಾಧಿಕಾರಿರವರು ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಿರುತ್ತಾರೆ.
- ಮೈಸೂರು ನಗರ ಪೊಲೀಸ್ ರಿಂದ ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯಗಳು.
00:00 - ಅರಮನೆ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು ತಮ್ಮ ಡ್ರೈವಿಂಗ್ ಲೈಸನ್ಸ್, ಆಧಾರ್, PAN್& HDFC ಡೆಬಿಟ್ ಕಾರ್ಡ್ ನ್ನು ಕಳೆದುಕೊಂಡಿದ್ದು,ಅರಮನೆ ಭದ್ರತಾ ಪಡೆಯ ಸಿಬ್ಬಂದಿರವರು RTO ಕಚೇರಿ & HDFC Bank ಅನ್ನು ಸಂಪರ್ಕಿಸಿ ಕಳೆದುಕೊಂಡ ಪ್ರವಾಸಿಗರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು,ಅಂಚೆ ಮೂಲಕ ಅವರ ವಿಳಾಸಕ್ಕೆ ತಲುಪಿಸಿರುತ್ತಾರೆ.
- ಕೋವಿಡ್-19 ಸಂಬಂಧ ಮೈಸೂರು ನಗರ ಪೊಲೀಸರಿಂದ ದಿನನಿತ್ಯದ ಆಹಾರ ಪದಾರ್ಥಗಳನ್ನು ಖರೀದಿಸುವ ಸಾರ್ವಜನಿಕರಿಗೆ ಆರೋಗ್ಯದ ದೃಷ್ಟಿಯಿಂದ ನಡುವೆ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಮುಂಜಾಗ್ರತೆವಹಿಸಿ 1ಮೀಟರ್ ಅಂತರ ಮಾರ್ಕಿಂಗ್ ಮಾಡಿಸಿ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲ ಮಾಡಿರುತ್ತಾರೆ.
- ಸಮಾಜದಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸುರೇಶ್ ಎಂಬುವವನ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯ ಠಾಣಾಧಿಕಾರಿರವರು ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಿರುತ್ತಾರೆ.
- ಈ ದಿನ ಬೆಳಿಗ್ಗೆ ಮೈಸೂರು ನಗರದ ನೂತನ ಕಾನೂನು & ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾಗಿ ಶ್ರೀಮತಿ ಬಿಂದು ಮಣಿ RN IPS ರವರು ಶ್ರೀ ಮುತ್ತು ರಾಜು ಎಂ IPS ರವರಿಂದ ಅಧಿಕಾರ ಸ್ವೀಕರಿಸಿರುತ್ತಾರೆ. ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ರವರು ನೂತನವಾಗಿ ನೇಮಕಗೊಂಡ ಕಾ&ಸು ಡಿಸಿಪಿ ರವರಿಗೆ ಅಭಿನಂದಿಸಿರುತ್ತಾರೆ.
- ಮೈಸೂರು ನಗರದ ಉಪಪೊಲೀಸ್ ಆಯುಕ್ತರಾದ ಶ್ರೀಮತಿ S ಜಾಹ್ನವಿ ಕೇಂದ್ರಸ್ಥಾನ ಸಂಚಾರ & ಅಪರಾಧ ಅವರಿಗೆ IPS ಆಗಿ ಪದೋನ್ನತಿ ಪಡೆದಿದ್ದು ಇವರಿಗೆ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ರವರು ಮತ್ತು ಉಪಪೊಲೀಸ್ ಆಯುಕ್ತರಾದ ಶ್ರೀ ಮುತ್ತುರಾಜು M IPS ಕಾನೂನು & ಸುವ್ಯವಸ್ಥೆ ರವರು ಅಭಿನಂದಿಸಿರುತ್ತಾರೆ.
- ಈ ದಿನ ಡಾ: ಎಂ.ಎ.ಸಲೀಂ IPS, ಮಹಾ ನಿರ್ದೇಶಕರು &ಆರಕ್ಷಕ ಮಹಾ ನಿರೀಕ್ಷಕರು ಮೈಸೂರಿಗೆ ಭೇಟಿ ನೀಡಿ ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಕೈಗೊಂಡಿರುವ ಪೊಲೀಸ್ ಬಂದೋಬಸ್ತ್ ಅನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಡಾ: MB ಬೋರಲಿಂಗಯ್ಯ IPS, DIGP ದಕ್ಷಿಣವಲಯ, ಶ್ರೀಮತಿ ಸೀಮಾ ಲಾಟ್ಕರ್ IPS ಪೊಲೀಸ್ ಆಯುಕ್ತರು,ಮೈಸೂರು ನಗರ, (1/2)
- ವಿಶ್ವ ವಿಖ್ಯಾತ ಮೈಸೂರು ಜಂಬೂಸವಾರಿ ಮೆರವಣಿಗೆಯ ನಾಯಕತ್ವ ವಹಿಸಿರುವ ಕ್ಯಾಪ್ಟನ್ ಅಭಿಮನ್ಯುವಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಕಾರ್ಯವನ್ನು ಕರ್ನಾಟಕ ರಾಜ್ಯ ಪೊಲೀಸರ ಸೂಕ್ತ ಬಿಗಿ ಬಂದೋಬಸ್ತ್ ನಡುವೆ ಜರುಗಿತು.































