ದರ್ಶನ್ ಅಂತಹ ಮಾನವೀಯ ಕಲಾವಿದರ ಮೇಲೆ ಚಪ್ಪಲಿ ಎಸೆದಿರುವ ಕ್ರಮವು ಖಂಡನೀಯ.
ಇದು ಕೋಮುವಾದಿ ಪುಂಡರ ಕೆಲಸವೆಂದೇ ಹೇಳಲಾಗುತ್ತಿದ್ದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪುಂಡರನ್ನು ಕೂಡಲೇ ಬಂಧಿಸಬೇಕು.
@dasadarshan
Dr H C Mahadevappa(Buddha Basava Ambedkar Parivar)
8,176 posts
Public Service| Holding social welfare Ministry | Govt of Karnataka
Ambedkarite | Buddhist | Basava Philosophy | 6 Time MLA | 4 Time Minister
Joined October 2019
- ಪರಿಶ್ರಮದ ಮೂಲಕ ಹೆಸರು ಗಳಿಸಿ ದೊಡ್ಡ ನಟನಾಗಿ ಬೆಳೆದಿರುವ ಮೈಸೂರಿನ ಹುಡುಗ, ಪರೋಪಕಾರಿ ವ್ಯಕ್ತಿತ್ವದ ವ್ಯಕ್ತಿ @dasadarshan ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ತಮ ಆರೋಗ್ಯವು ನಿಮ್ಮದಾಗಲಿ ಮತ್ತು ಆದಷ್ಟು ಅನಗತ್ಯ ವಿವಾದಗಳು ಹತ್ತಿರ ಸುಳಿಯದಂತೆ ಎಚ್ಚರ ವಹಿಸಿ #BestWishes
- ನಮ್ಮ ಮಾರ್ಗ ಯಾವುದೆಂದು ನಿರ್ಧರಿಸಬೇಕಿರುವುದು ನಾವೇ
- My Letter to Tamilnadu C M Sri.M.K Stalin requesting to exempt tax and give subsidy to screen Jai Bhim movie in theatres which is a honest effort to exhibit the sufferings of Daliths, Adivasis and nomadic tribes around us @CMOTamilnadu @mkstalin
- ಸಂವಿಧಾನವನ್ನು ಬದಲಿಸುತ್ತೇವೆ ಎಂದವರಿಗೆ ಸಂವಿಧಾನವೇ ಪಾಠ ಕಲಿಸುತ್ತದೆ
- ಮನೆ ಮನೆಗೆ ಸಂವಿಧಾನ ಮನೆ ಮನೆಗೆ ಅಂಬೇಡ್ಕರ್
- "Life should be great rather than long" - Dr B R Ambedkar
- Mr AjayDevagan , Please spend some good time on reading constitution at least once in a year You will surely come out of your ignorance . There is no National Language for India and all the languages are having equal importance in our constitution @ajaydevgn.@KicchaSudeep मेरे भाई, आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं? हिंदी हमारी मातृभाषा और राष्ट्रीय भाषा थी, है और हमेशा रहेगी। जन गण मन ।
- ಹಿಂದೂಗಳಿಗೆ ಭಗವದ್ಗೀತೆ ಇದೆ ಮುಸ್ಲೀಮರಿಗೆ ಕುರಾನ್ ಇದೆ ಕ್ರೈಸ್ತರಿಗೆ ಬೈಬಲ್ ಇದೆ ಆದರೆ ಇವರೆಲ್ಲರ ರಕ್ಷಣೆಗೆ ಇರುವುದು ಬಾಬಾ ಸಾಹೇಬರ ಸಂವಿಧಾನ ಮಾತ್ರ!
- ಧರ್ಮಾಂದರ ಕುತಂತ್ರಗಳ ಬಗ್ಗೆ ಕಾಂತಾರ ಚಿತ್ರದ ಮುಖ್ಯ ಪಾತ್ರಧಾರಿಯೇ ಸಮರ್ಥವಾಗಿ ಎಚ್ಚರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನಿರ್ದೇಶಕ @shetty_rishab ಅವರೇ ಹೇಳಿದಂತೆ ಕಾಂತಾರ ಎಂದರೆ ಕಾಡೇ ಹೊರತು ಧರ್ಮಾಂದರ ಚುನಾವಣಾ ಬೀಡಲ್ಲ!
- ಮರಾಠರಿಂದ ದಾಳಿಗೆ ಒಳಗಾಗಿದ್ದ ಶೃಂಗೇರಿಯ ದೇವಾಲಯವನ್ನು ರಕ್ಷಿಸಿ ಅದನ್ನು ಹಿಂದೂಗಳಿಗೆ ಮರಳಿಸಿದ ರಾಜ ಯಾರು? - ಹೈದರಾಲಿ - ಪೇಶ್ವಾ ಬಾಜೀರಾವ್ - ಬೂದಿ ಬಸಪ್ಪ - ಹಜರತ್ ಟಿಪ್ಪು ಸುಲ್ತಾನ್
- "ಹಿಂದೂ ಮುಸ್ಲಿಂ ಗಲಭೆಯಾಗುವಾಗ ಅಸ್ಪೃಶ್ಯರು ಹಿಂದೂಗಳಾಗುತ್ತಾರೆ. ಗಲಭೆ ಮುಗಿದ ಬಳಿಕ ಮತ್ತೆ ಅಸ್ಪೃಶ್ಯರಾಗುತ್ತಾರೆ". -ಡಾ. ಬಿ.ಆರ್. ಅಂಬೇಡ್ಕರ್
- ನಂಜನಗೂಡು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಶ್ರೀ ದರ್ಶನ್ ಧೃವ ನಾರಾಯಣ್ ಅವರು ನನ್ನನ್ನು ಭೇಟಿಯಾಗಿ ಧನ್ಯವಾದ ತಿಳಿಸಿದರು. ಇದೇ ವೇಳೆ ಆಡಳಿತದ ದೃಷ್ಟಿಯಿಂದ ಕೆಲವೊಂದು ಅಗತ್ಯ ಸಲಹೆಗಳನ್ನು ಅವರಿಗೆ ನೀಡಿ ಗೆಲುವಿಗೆ ಅಭಿನಂದನೆಯನ್ನೂ ತಿಳಿಸಿದೆನು











